ಕಾಯಕವೇ ಕೈಲಾಸ-ನಮ್ಮ ಬಸವಣ್ಣ
Kannada

About The Book

ಲೇಖಕರು ಬಸವಣ್ಣನವರ ವಚನಗಳು ಅಲ್ಲಮ ಪ್ರಭು ಅಕ್ಕಮಹಾದೇವಿ ಮತ್ತು ಸರ್ವಜ್ಞರವರ ವಚನಗಳನ್ನು ಓದಿ ತಮ್ಮ ಜ್ಞಾನಕ್ಕೆ ಬಂದ ಕೆಲವು ವಿಷಯಗಳಿಗೆ ವಚನಗಳ ರೂಪ ನೀಡಿ ಕಾಯಕವೇ ಕೈಲಾಸ-ನಮ್ಮ ಬಸವಣ್ಣ ಎಂಬ ವಚನಗಳ ಬರೆದ ಪುಸ್ತಕ ಸಂಗ್ರಹವಾಗಿದೆ. ವಚನಗಳು ತಮ್ಮ ಜೀವನವನ್ನು ಸರಿದಾರಿಯಲ್ಲಿ ನಡೆಸ ಬಲವು ನಮ್ಮನ್ನು ತಿದ್ದಿ ಸಂತೋಷದಿಂದ ಕುಣಿಸಬಲ್ಲವೂ ಹಾಗೂ ಬಸವಣ್ಣನ ವಚನಗಳ ಸಂಗ್ರಹವನ್ನು ಎಂಎಂ ಕಲ್ಬುರ್ಗಿ ಅವರು ತಮ್ಮ ಪುಸ್ತಕದಲ್ಲಿ ಮಾಡಿದ್ದಾರೆ ಈ ವಚನ ಸಂಗ್ರಹಗಳು ಹಿಂದಿನ ಯುವ ಪೀಳಿಗೆಗೆ ಪ್ರೇರಣೆಯಾಗಬಲ್ಲವು.ಇವರು ಬರೆದ 'ಹೇ ಹೃದಯ ನೀನು 'ಮತ್ತು 'ನೀನೇ ನನ್ನ ಜೀವ' ಎಂಬ ಸಾಹಿತ್ಯದ ಗೀತೆಗಳನ್ನು ದರ್ಶು ಮ್ಯೂಸಿಕ್ ಸಂಸ್ಥೆಯವರು ರೆಕಾರ್ಡ್ ಮಾಡಿ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆಗೊಂಡಿರುತ್ತವೆ. ಕವಿಗಳು ತಮ್ಮ ಕವನಗಳನ್ನು ವಿಡಿಯೋ ತುಣುಕುಗಳನ್ನಾಗಿ ಮಾಡಿ 'ಕನಸುಗಳ ಪಿಸುಮಾತು' ಎಂಬ ಯೂಟ್ಯೂಬ್ ಚಾನೆಲ್ ಮೂಲಕ ಜನಗಳಿಗೆ ತಮ್ಮ ಕವನಗಳನ್ನು ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ.
Piracy-free
Piracy-free
Assured Quality
Assured Quality
Secure Transactions
Secure Transactions
Delivery Options
Please enter pincode to check delivery time.
*COD & Shipping Charges may apply on certain items.
Review final details at checkout.
downArrow

Details


LOOKING TO PLACE A BULK ORDER?CLICK HERE