ಮಾತೃಭೂಮಿಯ ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ವೀರರಲ್ಲಿ ಪಂಡಿತ್ ರಾಮಪ್ರಸಾದ್ ಬಿಸ್ಮಿಲ್ ಅವರಿಗೆ ವಿಶೇಷ ಸ್ಥಾನವಿದೆ. ಬದುಕಿನ ಎಲ್ಲ ಸುಖಗಳನ್ನು ತೊರೆದು ಶ್ರೇಷ್ಠ ಗುರಿಗಾಗಿ ಕ್ರಾಂತಿಯ ಹಾದಿಯನ್ನು ಆಯ್ದುಕೊಳ್ಳುವ ಇಂತಹ ವ್ಯಕ್ತಿತ್ವಗಳು ಹುಟ್ಟುವುದು ಅಪರೂಪ. ಬಿಸ್ಮಿಲ್ ರಂತಹ ಕ್ರಾಂತಿವೀರರ ತ್ಯಾಗ ಬಲಿದಾನವೂ ಈ ದೇಶಕ್ಕೆ ಸ್ವಾತಂತ್ರ್ಯ ದೊರಕಿಸುವಲ್ಲಿ ವಿಶೇಷವಾದ ಕೊಡುಗೆಯನ್ನು ಹೊಂದಿದೆ.<br>ಇಂದು ನಾವು ಕ್ರಾಂತಿಕಾರಿಗಳ ತ್ಯಾಗವನ್ನು ಬಹುತೇಕ ಮರೆತಿದ್ದೇವೆ ಆದರೂ ಇದು ಅವರ ತ್ಯಾಗದ ಮಹತ್ವವನ್ನು ಕಡಿಮೆ ಮಾಡುವುದಿಲ್ಲ. ಸ್ವತಂತ್ರ ಭಾರತದ ಪ್ರತಿಯೊಬ್ಬ ವ್ಯಕ್ತಿ ಈ ದೇಶದ ಮಣ್ಣಿನ ಪ್ರತಿಯೊಂದು ಕಣವೂ ಪಂಡಿತ್ ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅವರ ಸಹ ಕ್ರಾಂತಿಕಾರಿಗಳಿಗೆ ಋಣಿಯಾಗಿರುತ್ತದೆ.
Piracy-free
Assured Quality
Secure Transactions
Delivery Options
Please enter pincode to check delivery time.
*COD & Shipping Charges may apply on certain items.